Browse

ಘನತೆವೆತ್ತ ಶ್ರೀ ಅಬ್ದುಲ್ ಜಬ್ಬಾರ್ ಸಾಹಿಬ್ ᴍʟᴄ, ಮತ್ತು ಮುಹಮ್ಮದ್ ಸಿರಾಜ್ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು

*ಘನತೆವೆತ್ತ ಶ್ರೀ ಅಬ್ದುಲ್ ಜಬ್ಬಾರ್ ಸಾಹಿಬ್ ᴍʟᴄ, ಮತ್ತು ಮುಹಮ್ಮದ್ ಸಿರಾಜ್ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು. ಇವರ ಪ್ರಯತ್ನದಿಂದಾಗಿ ಮಸ್ಜಿದ್ ನೂರ್, ನೂರಾನಿ ಮೊಹಲ್ಲಾ ರೂ 10.00,000/- ಹತ್ತು ಲಕ್ಷ ಮತ್ತು ಶಾಹಿ ಮಸೀದಿ ಹರ್ಲಾಪುರ ಸಮಿತಿಗೆ 5,00,000 ಐದು ಲಕ್ಷ ರೂಪಾಯಿಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ವತಿಯಿಂದ ಉಚಿತ ಗ್ರ್ಯಾಂಟ್ ಒದಗಿಸಲಾಗಿದೆ.ಈ ಸಂದರ್ಭದಲ್ಲಿ ಎಂ ಎಲ್ ಸಿ ಅವರಿಗೆ ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹರಿಹರ ನಗರದ ಅಂಜುಮನ್ ಏ ಇಸ್ಲಾಮಿಯ ಮಾಜಿ ಅಧ್ಯಕ್ಷರಾದ ಜನಾಬ್ B ಮಹಮ್ಮದ್ ಫೈರೋಜ್ ಇವರಿಗೂ ಹಾಗೂ ಅಂಜುಮನ ಏ ಇಸ್ಲಾಮಿಯ ಕಾರ್ಯದರ್ಶಿಗಳಾದ ಸೈಯದ್ ಆಸೀಫ್ ಜುನೈದಿ ಇವರಿಗೂ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಸೀದಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.*

Share with friends