Saf news job education

DCC Bank Exam Date:

👆🏻👆🏻👆🏻👆🏻👆🏻👆🏻👆🏻👆🏻DCC Bank Exam Date: 📰🗞️📰🗞️📰🗞️📰🗞️⚫ ಮಂಡ್ಯ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ SSLC & PUC ಪಾಸಾದ ಅಭ್ಯರ್ಥಿಗಳಿಂದ 93 ವಿವಿಧ ಹುದ್ದೆಗಳ ನೇಮಕಾತಿಗೆ 18-01-2024 ರಿಂದ 16-02-2024ರ ವರೆಗೆ ಅರ್ಜಿ ಆಹ್ವಾನಿಸಲಾಗಿತ್ತು, ಇದಕ್ಕೆ ಸಂಬಂಧಿಸಿದಂತೆ 2025 ಫೆಬ್ರುವರಿ-08 & 09 ರಂದು ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಿ ಇದೀಗ ಈ ಕೆಳಗಿನ ಲಿಂಕ್ ನಲ್ಲಿ Hall Ticket Download ಮಾಡಿಕೊಳ್ಳಲು ಸೂಚಿಸಲಾಗಿದೆ.!!👇🏻👇🏻👇🏻👇🏻👇🏻👇🏻👇🏻👇🏻👇🏻https://www.mandyadccbank.com/recruitment_notification.html

Saf news job education

IFS Notification Out:✍🏻🗒️✍🏻🗒️✍🏻🗒️✍🏻🗒️⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 150 Indian Forest Service (IFS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!! Qualification: Degree

👆🏻👆🏻👆🏻👆🏻👆🏻👆🏻👆🏻👆🏻IFS Notification Out:✍🏻🗒️✍🏻🗒️✍🏻🗒️✍🏻🗒️⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 150 Indian Forest Service (IFS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!⚫ Qualification: Degree (One subject compulsory as mentioned in notification)⚫ 11-02-2025 ರೊಳಗಾಗಿ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:👇🏻👇🏻👇🏻👇🏻👇🏻👇🏻👇🏻👇🏻👇🏻https://upsconline.gov.in/upsc/OTRP/⚫ 25-05-2025 ರಂದು ನಡೆಯುವ Prelims Exam Centers in Karnataka: ಬೆಂಗಳೂರು, ಮೈಸೂರು, ಧಾರವಾಡ⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus…

Saf news job education

Apply 4 Free Coaching:

👆🏻👆🏻👆🏻👆🏻👆🏻👆🏻👆🏻👆🏻👆🏻Apply 4 Free Coaching:✍🏻🍁✍🏻🍁✍🏻🍁✍🏻🍁✍🏻⚫ 2024-25ನೇ ಸಾಲಿಗೆ ಸಮಾಜ ಕಲ್ಯಾಣ ವತಿಯಿಂದ SC / ST ವಿದ್ಯಾರ್ಥಿಗಳಿಗಾಗಿ KAS / Banking / IBPS / SSC / Judicial Services & Group-C ಪರೀಕ್ಷೆಗಳಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ‌ ದಿನಾಂಕ: 20-02-2025:👇🏻👇🏻👇🏻👇🏻👇🏻👇🏻👇🏻👇🏻https://swdservices.karnataka.gov.in/IGCCD ⚫ ಈ ಪರೀಕ್ಷೆಗೆ ಯಾರು ಅರ್ಜಿ ಸಲ್ಲಿಸಬಹುದು.? Exam ಹೇಗಿರತ್ತೆ.? Syllabus ಏನು.? Old Question Papers ಎಲ್ಲಿ

Saf news job education

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 136 (89+47) Junior Engineer (JE) ಹುದ್ದೆಗಳ ನೇಮಕಾತಿಗೆ

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 136 (89+47) Junior Engineer (JE) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!

Saf news job education

IAS Notification Out

👆🏻👆🏻👆🏻👆🏻👆🏻👆🏻👆🏻👆🏻IAS Notification Out:✍🏻🗒️✍🏻🗒️✍🏻🗒️✍🏻🗒️⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 979 Civil Services (IAS, IPS, IFS, IRS….) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!⚫ Qualification: Any Degree⚫ 11-02-2025 ರೊಳಗಾಗಿ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು:👇🏻👇🏻👇🏻👇🏻👇🏻👇🏻👇🏻👇🏻👇🏻https://upsconline.gov.in/upsc/OTRP/⚫ 25-05-2025 ರಂದು ನಡೆಯುವ Prelims Exam Centers in Karnataka: ಬೆಂಗಳೂರು, ಮೈಸೂರು, ಧಾರವಾಡ⚫ ಕಳೆದೈದು ವರ್ಷದಲ್ಲಿನ ಹುದ್ದೆಗಳ ಸಂಖ್ಯೆ:2020= 7962021= 7122022=10112023=11052024=10562025= 979⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ,…

Saf news job education

“India seen through Bengaluru,” Karnataka Dy CM, Bengaluru South MP welcome opening of US Consulate in Bengaluru

Bengaluru (Karnataka) [India], January 17 : Karnataka Deputy Chief Minister DK Shivakumar and Bengaluru South MP Tejasvi Surya hailed the opening of the US Consulate in Bengaluru. Speaking toabout the inauguration of the consulate, DK Shivakumar expressed pleasure and said, “India is seen through Bengaluru. This is a very great moment for all of us.”.Bengaluru…

Saf news job education

KAS Exam Updates: 2024 ಡಿಸೆಂಬರ್-29 ರಂದು ನಡೆದಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಪೂರ್ವಭಾವಿ ಮರುಪರೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದಿರುವ ಬಗ್ಗೆ ಪರಿಶೀಲಿಸಿ ಚರ್ಚಿಸಲು CS ಗೆ CM ನಿರ್ದೇಶನ ಹಾಗೂ ಮಾನ್ಯ CS ರಿಂದ DPAR & KPSC Secretary ಗೆ ವರದಿ ನೀಡಿ ಚರ್ಚಿಸಲು ಸೂಚನೆ.!

👆🏻👆🏻👆🏻👆🏻👆🏻👆🏻👆🏻👆🏻KAS Exam Updates:✍🏻📃✍🏻📃✍🏻📃✍🏻📃⚫ 2024 ಡಿಸೆಂಬರ್-29 ರಂದು ನಡೆದಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಪೂರ್ವಭಾವಿ ಮರುಪರೀಕ್ಷೆಯಲ್ಲಿ ಲೋಪದೋಷಗಳು ಕಂಡುಬಂದಿರುವ ಬಗ್ಗೆ ಪರಿಶೀಲಿಸಿ ಚರ್ಚಿಸಲು CS ಗೆ CM ನಿರ್ದೇಶನ ಹಾಗೂ ಮಾನ್ಯ CS ರಿಂದ DPAR & KPSC Secretary ಗೆ ವರದಿ ನೀಡಿ ಚರ್ಚಿಸಲು ಸೂಚನೆ.!!⚫ ನಾಳೆ (ಜನೆವರಿ-18ರಂದು) ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಪ್ರಮುಖ ಅಧಿಕಾರಿಗಳ ಮಹತ್ವದ ಸಭೆ ನಡೆಯಲಿದೆ.!!⚫ ಇದು ನೊಂದ ಅಭ್ಯರ್ಥಿಗಳ ಪರವಾಗಿ ನಿನ್ನೆ ಹಲವಾರು ಸಂಘ & ಸಂಘಟನೆಗಳು,…

Saf news job education

ಇಂದು ಬೆಂಗಳೂರು ನಿವಾಸದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ನೀಡಿದ ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಯವರು ಯೋಗಕ್ಷೇಮವನ್ನು ವಿಚಾರಿಸಿದರು.ಈ ಸಂದರ್ಭದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ಸಚಿವರಾದ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಇಂದು ಬೆಂಗಳೂರು ನಿವಾಸದಲ್ಲಿ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿ ನೀಡಿದ ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಜಿಯವರು ಯೋಗಕ್ಷೇಮವನ್ನು ವಿಚಾರಿಸಿದರು.ಈ ಸಂದರ್ಭದಲ್ಲಿ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ಸಚಿವರಾದ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು…*ಎನ್ ಹೆಚ್ ಶ್ರೀನಿವಾಸ್ ನಂದಿಗಾವಿ ಹರಿಹರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ವಿಧಾನಸಭಾ ಕ್ಷೇತ್ರ ಹರಿಹರ*

Saf news job education

ಇಂದು ಹರಿಹರ ಕಾಂಗ್ರೆಸ್ ಕಚೇರಿಯಲ್ಲಿ *ಬಿಜೆಪಿ ಪಕ್ಷವನ್ನು ತೊರೆದು ಕುಣಿಬೆಳಕೇರಿ ಗ್ರಾಮದ ಗೌಡ್ರು ಚೆನ್ನಪ್ಪ ಏಕೆ ಕುಬೇರಪ್ಪ ಬಾಣ ದಾಸಪರ್ ಅಂಜಿನಪ್ಪ*

ಇಂದು ಹರಿಹರ ಕಾಂಗ್ರೆಸ್ ಕಚೇರಿಯಲ್ಲಿ *ಬಿಜೆಪಿ ಪಕ್ಷವನ್ನು ತೊರೆದು ಕುಣಿಬೆಳಕೇರಿ ಗ್ರಾಮದ ಗೌಡ್ರು ಚೆನ್ನಪ್ಪ ಏಕೆ ಕುಬೇರಪ್ಪ ಬಾಣ ದಾಸಪರ್ ಅಂಜಿನಪ್ಪ* ಅವರು ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಎಲ್ಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ..*ಎನ್ ಹೆಚ್ ಶ್ರೀನಿವಾಸ್ ನಂದಿಗಾವಿ ಹರಿಹರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ವಿಧಾನಸಭಾ ಕ್ಷೇತ್ರ ಹರಿಹರ*