job opportunities
want female candidate for graphic designer and tally work location : Hubli Interested candidate please call this number for more details +91 98804 11004
want female candidate for graphic designer and tally work location : Hubli Interested candidate please call this number for more details +91 98804 11004
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಕರ ಸಂಕ್ರಾಂತಿ ಹಬ್ಬವು ನಿಮ್ಮ ಜೀವನದ ಸಿಹಿ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲಿ. ನಿಮ್ಮ ಜೀವನದ ಪ್ರತಿಯೊಂದು ದುಃಖಗಳು, ನೋವುಗಳು ಹಬ್ಬದ ಸಿಹಿಯಲ್ಲಿ ಕರಗಿ ಹೋಗಲಿ. ನಾಡಿನ ಸಮಸ್ತ ಜನತೆಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
👆🏻👆🏻👆🏻👆🏻👆🏻👆🏻👆🏻Exam Postponed:✍🏻📋✍🏻📋✍🏻📋✍🏻⚫ ವಿವಿಧ ಇಲಾಖೆಗಳ (ಉಳಿಕೆ ಮೂಲ ವೃಂದದ) 277 Group-B ಹುದ್ದೆಗಳ ನೇಮಕಾತಿಗೆ KPSC ಯು 2025 ಜನವರಿ-18 ರಂದು ನಡೆಸಲು ಉದ್ದೇಶಿಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮಾತ್ರ ಇದೀಗ ಮುಂದೂಡಲಾಗಿದೆ.!!⚫ ಆದರೆ 2025 ಜನವರಿ-19 ರಂದು ಹಾಗೂ ಜನವರಿ-25 ರಂದು ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳು ನಿಗದಿತ ದಿನದಂದೇ ನಡೆಯುತ್ತವೆ & ಅದಕ್ಕೆ ಸಂಬಂಧಿಸಿದ ಪ್ರವೇಶ ಪತ್ರವನ್ನು ಇದೀಗ ಈ ಕೆಳಗಿನ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.!! https://kpsconline.karnataka.gov.in/HomePage/Index.html✍🏻📋✍🏻📋✍🏻📋✍🏻📋✍🏻
Anjuman worries First Runner up 🏆 Anjuman Lions Second Runner up 🏆 FIRST’ Runner up 🏆 THROW BALL Second Runner up 🏆 THROW BALL ಅಂಜುಮನ್ ಇಸ್ಲಾಮಿಯ ಸಮೂಹ ಸಂಸ್ಥೆಯ ಶಾಲಾ ವಿದ್ಯಾರ್ಥಿಗಳ ಪೋಷಕರ ಕ್ರೀಡಾಕೂಟ ದಿನಾಂಕ 11 ಜನವರಿ 2025 ಶನಿವಾರದಂದು ಅಂಜುಮನ್ ಇಸ್ಲಾಮಿಯಾ ಈದ್ಗಾ ಮೈದಾನದಲ್ಲಿ ನಡೆಯಿತು ಈ ಕಾರ್ಯಕ್ರಮದಲ್ಲಿ ಪುರುಷ ಪೋಷಕರಿಗೆ ಕ್ರಿಕೆಟ್ ಹಾಗೂ ಮಹಿಳಾ ಪೋಷಕರಿಗೆ ಥ್ರೋಬಾಲ್ ಕ್ರೀಡೆಯನ್ನು ನಡೆಸಲಾಯಿತು. ಪೋಷಕರು ಮಕ್ಕಳೊಂದಿಗೆ…
CM Siddaramaiah: ಹೇ ನೀನು ಯಾರು? ಸ್ವಾಮೀಜಿ ಪಕ್ಕ ಯಾಕೆ ಕುಳಿತುಕೊಂಡಿದ್ದೀಯಾ? ವಿಜಯನಗರ ಡಿಸಿಗೆ ಗದರಿದ ಸಿಎಂ! ವಿಜಯನಗರ: ಜಿಲ್ಲೆಯ ಬಂಡಿಹಳ್ಳಿ ಗ್ರಾಮದಲ್ಲಿ (Bandihalli Village) ಸರ್ವಧರ್ಮ ಸಾಮೂಹಿಕ ಮದುವೆ (Mass Marriage Event) ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಭಾಷಣ ಮಾಡುವಾಗ ಜಿಲ್ಲಾಧಿಕಾರಿ ದಿವಾಕರ್ (DC Divakar) ಮೇಲೆ ಗರಂ ಆದ ಘಟನೆ ನಡೆಯಿತು. ಡಿಸಿಗೆ ಹೇ ಆಗಡೆ ಹೋಗು ಎಂದ ಸಿಎಂಸಿಎಂ ಸಿದ್ದರಾಮಯ್ಯ ಭಾಷಣಕ್ಕೆ ಆಗಮಿಸಿದ್ದ…