Saf news job education

ಲಾಠಿ ಹಿಡಿದು ಜನರ ರಕ್ಷಣೆಗೆ ಸಜ್ಜಾದ ಕೊಪ್ಪಳದ ಮಂಗಳಮುಖಿ

ಕೊಪ್ಪಳ, ಅಕ್ಟೋಬರ್ 29: ಸ್ವಾವಲಂಬಿಗಳಾಗಿ ಛಲದಿಂದ ಬದುಕುಕಟ್ಟಿಕೊಂಡಿರುವ ಸಾಕಷ್ಟು ಮಂಗಳಮುಖಿಯರನ್ನು ನಾವು ನೋಡಿದ್ದೇವೆ. ಯಾವುದೇ ರೀತಿಯ ತಪ್ಪು ದಾರಿ ತುಳಿಯದೇ ಮಾದರಿಯಾಗಿರುವ ಮಂಗಳಮುಖಿಯರು (transgender) ನಮ್ಮ ನಡುವೆಯೇ ಇದ್ದಾರೆ. ಇದೀಗ ಇವರ ಸಾಲಿಗೆ ಕೊಪ್ಪಳದ ಮಂಗಳಮುಖಿ ಒಬ್ಬರು ಸೇರ್ಪಡೆ ಆಗುತ್ತಾರೆ.ಪೊಲೀಸ್ ಇಲಾಖೆಯಲ್ಲಿ ಇನ್ಮುಂದೆ ಮಂಗಳಮುಖಿರ ಹವಾ ಹೌದು.. ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ ಗ್ರಾಮದ ಮಂಗಳಮುಖಿ ಮಧುಶ್ರೀ ಅವರು ಪೊಲೀಸ್ ಪೇದೆಯಾಗಿ ಆಯ್ಕೆಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಕೈಯಲ್ಲಿ ಲಾಠಿ ಹಿಡಿದು ಜನರ ರಕ್ಷಣೆ ಮಾಡಲಿದ್ದಾರೆ. ಆ…

Saf news job education

ಕಾಸರಗೋಡಿನಲ್ಲಿ ಪಟಾಕಿ ಸಿಡಿಸುವಾಗ ಅಗ್ನಿ ದುರಂತ: 150ಕ್ಕೂ ಹೆಚ್ಚು ಮಂದಿಗೆ ಗಾಯ

ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರಂ ಬಳಿಯ ದೇವಸ್ಥಾನದಲ್ಲಿ ಸೋಮವಾರ ತಡರಾತ್ರಿ ಪಟಾಕಿ ಸಿಡಿಸುವಾಗ ಪಟಾಕಿ ಸಿಡಿಸುವಾಗ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಗಾಯಗೊಂಡವರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಡೆದ ಮಾಹಿತಿಯ ಪ್ರಕಾರ, ವೀರರ್ಕಾವು ದೇವಾಲಯದ ಬಳಿಯ ಪಟಾಕಿ ಶೇಖರಣಾ ಸೌಲಭ್ಯಕ್ಕೆ ಬೆಂಕಿ ಹತ್ತಿಕೊಂಡ ನಂತರ ದುರದೃಷ್ಟಕರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಗಾಯಾಳುಗಳನ್ನು ಕಾಸರಗೋಡು, ಕಣ್ಣೂರು ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಆತಂಕಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಲೆಕ್ಟರ್ ಮತ್ತು ಜಿಲ್ಲಾ…

Saf news job education

Shiggaon town witnessed huge road shows by both the Congress and the BJP on the last day for filing nomination papers for the byelections

While the roadshow of Congress candidate Yasir Ahmed Khan Pathan was led by Ministers Eshwar Khandre, Satish Jarkiholi, B.Z. Zameer Ahmed Khan, district-in-charge Minister Shivanand Patil and some MLAs, the BJP roadshow of its nominee Bharath Bommai was led by former Chief Ministers B.S. Yediyurappa and Basavaraj Bommai, Union Minister Pralhad Joshi and a host…

Saf news job education

ವಯಸ್ಸಾದವರಿಗೆ 5 ಲಕ್ಷ ಕವರೇಜ್ ಇರುವ ಪಿಎಂ ಆಯುಷ್ಮಾನ್ ಕಾರ್ಡ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಈಗ ಎಲ್ಲಾ ವಯೋವೃದ್ಧರಿಗೂ ಅವಕಾಶ ಕೊಡಲಾಗಿದೆ. ಪಿಎಂ ಜೆಎವೈ ಸ್ಕೀಮ್ನ ಸಮಗ್ರ ಮಾಹಿತಿ ಇಲ್ಲಿದೆ…ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ವಿಮಾ ಸೌಲಭ್ಯ ಪಡೆಯಲು ಅಶಕ್ತ ಎನಿಸುವ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ. ಗ್ರಾಮೀಣ ಭಾಗದವರು, ಎಸ್ಸಿ ಎಸ್ಟಿ ಸಮುದಾಯದವರು, ನಿರ್ಗತಿಕರು, ಅಶಕ್ತರು ಈ ಸ್ಕೀಮ್ ಅಡಿಯಲ್ಲಿ ಉಚಿತವಾಗಿ ಇನ್ಷೂರೆನ್ಸ್ ಪಡೆಯಲು ಅವಕಾಶ…

Saf news job education

Channapatna: ಸುಮಲತಾಗೆ ಶಿವರಾಮೇಗೌಡ ಅವಹೇಳನ ಮಾಡಿದ್ದಕ್ಕೆ ನಿಖಿಲ್‌ಗೆ ಸೋಲು, ಈಗ ಯೋಗೇಶ್ವರ್ ಸರದಿ! ಹೀಗಂದಿದ್ದೇಕೆ ಜೆಡಿಎಸ್ ಶಾಸಕ?

ಅದರಲ್ಲೂ ಕಾಂಗ್ರೆಸ್ ಹಾಗೂ ದೇವೇಗೌಡ ಕುಟುಂಬದ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ದೇವೇಗೌಡರ ಕುಟುಂಬ ನರಬಲಿ ಪಡೆಯುತ್ತದೆ ಎಂಬ ಮಾಜಿ ಸಂಸದ ಶಿವರಾಮೇಗೌಡರ (Shivaramegowda) ಹೇಳಿಕೆಗೆ ಶಾಸಕ ಕಂದಕೂರ (Kandakur) ತೀವ್ರ ಆಕ್ರೋಶ ಹೊರಹಾಕಿದ್ದಾರೆ.ಶಿವರಾಮೇಗೌಡರ ವಿರುದ್ಧ ಕಂದಕೂರ ಆಕ್ರೋಶ ದೇವೇಗೌಡರ ಕುಟುಂಬ ನರಬಲಿ ಪಡೆಯುತ್ತೆ ಎಂಬ ಶಿವರಾಮೆಗೌಡ ಹೇಳಿಕೆಗೆ ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಶರಣು ಗೌಡ ಕಂದಕೂರ, ಈ ಹಿಂದೆ ಶಿವರಾಮೇಗೌಡ ಅವರು ಸುಮಲತಾ ಅವರಿಗೆ ಅವಹೇಳನವಾಗಿ ಮಾತಾಡಿದ್ದಕ್ಕೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲಾಗಿತ್ತು. ಈಗ ಶಿವರಾಮೆಗೌಡ…

Saf news job education

Actor Vijay: ‘ದಳಪತಿ’ ಗ್ರ್ಯಾಂಡ್ ಎಂಟ್ರಿ, 5 ಲಕ್ಷಕ್ಕೂ ಹೆಚ್ಚು ಜನ, ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ ಶೇಕ್ ಮಾಡಿದ ವಿಜಯ್!

Actor Vijay: ‘ದಳಪತಿ’ ಗ್ರ್ಯಾಂಡ್ ಎಂಟ್ರಿ, 5 ಲಕ್ಷಕ್ಕೂ ಹೆಚ್ಚು ಜನ, ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ ಶೇಕ್ ಮಾಡಿದ ವಿಜಯ್!ಸ್ಟಾರ್ ನಟ ವಿಜಯ್ (Actor Vijay) ಪಾಲಿಟಿಕ್ಸ್ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. 2026ರ ತಮಿಳುನಾಡು ವಿಧಾನಸಭೆ ಎಲೆಕ್ಷನ್ (Assembly Election) ಮೇಲೆ ಕಣ್ಣಿಟ್ಟಿರುವ ತಮಿಳು ನಟ ವಿಜಯ್ ಇದೀಗ ಮೊದಲ ಸಮಾವೇಶದಲ್ಲೇ ತಮಿಳುನಾಡನ್ನೇ (Tamilnadu) ಶೇಕ್ ಮಾಡಿದ್ದಾರೆ.ತಮಿಳಿಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಮೊದಲ ಸಮಾವೇಶ ವಿಕ್ರವಾಂಡಿಯಲ್ಲಿ ನಡೆದಿದೆ. ಮೊದಲ ಸಮಾವೇಶದಲ್ಲೇ ವಿಜಯ್…

Saf news job education

1 ಕಿಲೋಮೀಟರ್ ಚಲಿಸಲು ರೈಲಿಗೆ ಎಷ್ಟು ಲೀಟರ್ ಇಂಧನ ಬೇಕು?

ವಿದ್ಯತ್ ಸಂಪರ್ಕ ಇಲ್ಲದ ಭಾಗದಲ್ಲಿ ರೈಲುಗಳು ಡೀಸೆಲ್ ಬಳಸಿ ಚಲಿಸುತ್ತವೆ. ಇಂದಿಗೂ ಹಲವು ಭಾಗಗಳಲ್ಲಿ ಡೀಸೆಲ್ ಇಂಜಿನ್‌ಗಳು ಚಾಲ್ತಿಯಲ್ಲಿವೆ. ಇಂದು ಈ ಡೀಸೆಲ್ ಇಂಜಿನ್‌ಗಳ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Saf news job education

ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನಿಗಾಗಿ ತಾಯಿ ಕಣ್ಣೀರು! ಮಾನವೀಯತೆ ಮರೆತ ಜನ..Accident News

ವಿಜಯನಗರ ರೈಲ್ವೆ ನಿಲ್ದಾಣ ಬಳಿಯಿಂದ ಗಂಗಾಧರ ರಾವ್ ಎಂಬಾತ ತಾಯಿ ಗೋವಿಂದಮ್ಮ ಜೊತೆ ಗೂಡ್ಸ್ ಶೆಡ್ ಏರಿಯಾಗೆ ಆಟೋದಲ್ಲಿ ಹೋಗುತ್ತಿದ್ದರು. ವೈ.ಎಸ್.ಆರ್ ಜಂಕ್ಷನ್ನಲ್ಲಿ ಸಣ್ಣ ಕೆಲಸ ಇರುವ ಕಾರಣ ಗಂಗಾಧರ ಕೆಳಗೆ ಇಳಿದಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಗಂಗಾಧರ ರಾವ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅಪಘಾತವನ್ನು ಕಂಡ ತಾಯಿ ಗೋವಿಂದಮ್ಮ, ಆಟೋದಿಂದ ಇಳಿದು ಮಗನ ಬಳಿ ಓಡಿ ಬಂದಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ನೋಡಿ ತಕ್ಷಣ…